Skip to main content

ಕಡಲೆಯಲ್ಲಿ ನೀರಾವರಿ

 ಕಡಲೆಯಲ್ಲಿ ನೀರಾವರಿ

ಕಡಲೆಯು ಖುಷ್ಕಿ ಬೆಳೆಯಾಗಿದ್ದು, ಎರಡು ಬಾರಿ ನೀರು ಹಾಯಿಸುವದರಿಂದ (ಕೊಂಬೆಗಳು ಬೆಳೆಯುವ ಸಮಯದಲ್ಲಿ, ಮತ್ತು ಕಾಯಿ ತುಂಬಿಕೊಳ್ಳುವ ಹಂತದಲ್ಲಿ) ಹೆಚ್ಚಿನ ಇಳುವರಿ ಬರುತ್ತದೆ. ಜೇಡಿ ಮಣ್ಣಿನಲ್ಲಿ ಹೆಚ್ಚಾಗಿ ನೀರನ್ನು ಹಾಯಿಸುವ್ರದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ಶಾರೀರಿಕ ಬೆಳವಣಿಗೆ ಹೆಚ್ಚಾಗಿ, ಫಲನೀಡುವದು ಕಡಿಮೆಯಾಗಿ, ಇಳುವರಿ ಕಡಿಮೆ ಬರುತ್ತದೆ.


 

 Source: ICRISAT, Hyderabad & UAs, Dharwad
0
Your rating: None