Skip to main content

ಕಡಲೆ ಬೆಳೆಯಲ್ಲಿ ಬೂದಿ ರೋಗ

ಕಡಲೆ ಬೆಳೆಯಲ್ಲಿ  ಬೂದಿ ರೋಗ

ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಅತೀ ತೀವ್ರವಾಗಿ ಕಂಡುಬರುತ್ತದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ, ಸರಿಯಾಗಿ ಕೊಳೆಯದ ಜೈವಿಕ ವಸ್ತು, ಕಡಿಮೆ ಪಿಎಚ್‌ ಹಾಗೂ ಅಧಿಕ ಉಷ್ಣಾಂಶ (25-300) ಇವ್ರ ರೋಗ ಬೆಳವಣಿಗೆಗೆ ಪೂರಕ. ರೋಗ ತಗುಲಿದ ಭಾಗಗಳಲ್ಲಿ ಶಿಲೀಂದ್ರ ಬೆಳೆಯುತ್ತದೆ, ಅದರಲಲಿ ಸಆಸಿವೆ ಕಾಳಿನಂತೆ ಸಣ್ಣ ಬೀಜಗಳನ್ನು ಕಾಣಬಹುದು.


 

 Source:ICRISAT, Hyderabad & UAS,Dharwad
0
Your rating: None