Skip to main content

ತೊಗರಿ ಬೆಳೆಯಲ್ಲಿ ಕಾಯಿ ಕೊರಕದ ಸಮಗ್ರ ಕೀಟ ನಿರ್ವಹಣೆ

 

 

ತೊಗರಿ ಬೆಳೆಯಲ್ಲಿ ಕಾಯಿ ಕೊರಕದ ಸಮಗ್ರ ಕೀಟ ನಿರ್ವಹಣೆ

ಬೇಸಾಯ ಕ್ರಮಗಳು/ಸಾಗುವಳಿ ಕ್ರಮಗಳು:

  • ಮಾಗಿ ಉಳುಮೆ ಕೋಶವನ್ನು ನಾಶಪಡಿಸಲು
  • ಏಕಕಾಲದಲ್ಲಿ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವುದು.
  • ಸಾಧ್ಯವಿದ್ದಲ್ಲಿ ಬೆಳೆ ಪರಿವರ್ತನೆ ಮಾಡುವುದು.
  • ಪಕ್ಷಿ ಆಶ್ರಯಕ್ಕಾಗಿ ಜೋಳ, ಸಜ್ಜೆ, ಪುಂಡಿ ಅಥವಾ ಎಳ್ಳನ್ನು ಬೆಳೆಯುವುದು.
  • ಬೇಗ ಮಾಗುವ ತಳಿಗಳನ್ನು ಬೆಳೆಯುವುದು.
  • ಅಂತರ ಬೆಳೆಗಳನ್ನು ಬೆಳೆಯುವುದು.
  • ಮರಿ ಹುಳು ದೊಡ್ಡವಾಗಿದ್ದಲ್ಲಿ ಕೈಯಿಂದ ಆರಿಸಿ ನಾಶಪಡಿಸಬೇಕು.
  • ಮೋಹಕ ಬಳೆಗಳು (ಪ್ರತಿಎಕರೆಗೆ) 8-10, 30 ಅಡಿಗೆ ಒಂದು ಬಲೆ.
  • 15 ದಿನಕ್ಕೊಮ್ಮೆ ಮೋಹಕ (ಲ್ಯೂರ್) ವಸ್ತುವನ್ನು ಬದಲಾಯಿಸಬೇಕು.
  • ಪತಂಗಗಳ ಸಂಖ್ಯೆ 5ಕ್ಕಿಂತ ಹೆಚ್ಚಿದಲ್ಲಿ ಮೊಟ್ಟೆ ಮತ್ತು ಕೀಟಗಳ ಸಮೀಕ್ಷೆ ಮಾಡಬೇಕು.

ಮಾಗಿ ಉಳುಮೆ

 

ಗಿಡಅಲ್ಲಾಡಿಸಿ ಕೀಡೆ ಉದುರಿಸುವುದು

 

 

  ಪಕ್ಷಿ ಆಕರ್ಶಕಗಳು

 

 

   ಮೊಹಕ ಬಲೆಗಳು

ಕೀಟನಾಶಕಗಳ ಬಳಕೆ:     2 ತತ್ತಿ ಪ್ರತಿ ಗಿಡಕ್ಕೆ

                      ಅಥವಾ

                  1 ಹುಳು ಪ್ರತಿ ಗಿಡಕ್ಕೆ

 

 

 

ಮೊದಲ ಸಿಂಪರಣೆಗೆ (ಪ್ರತಿ ಎಕರೆಗೆ)

-2 ಮಿ.ಲೀ. ಪ್ರೋಪೇನೋಪಾಸ್ 50 ಇ.ಸಿ.

-ಥೈಯೋಡಿಕಾರ್ಬ 75 ಡಬ್ಲು.ಪಿ

ಎರಡನೆ ಸಿಂಪರಣೆಗೆ

-2 ಮಿ.ಲೀ. ಶೇ 5 ಬೇವಿನ ಕಷಾಯ

 

ಮೂರನೆ ಸಿಂಪರಣೆಗೆ

ಎಚ್.ಎ. ಎನ್.ಪಿ.ವಿ.  - 100 ಎಲ್.ಇ.

+

0.1.1. ಬೋರಿಕ್ ಆಮ್ಲ

+

0.5% ಬೆಲ್ಲ

 

ಎಚ್.ಎ. ಎನ್.ಪಿ.ವಿ.ನಂಜಾಣು

ನಂಜಾಣು ಭಾದಿತ ಮರಿ ಹುಳು ಜೋತು ಬಿದ್ದಿರುವುದು

 

 

ನಾಲ್ಕನೆಯ ಸಿಂಪರಣೆಗೆ

ರಾಸಾಯನಿಕ ಕ್ರಮಗಳು:

2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ.

2.5 ಮಿ.ಲೀ. ಕ್ಲೋರ್ಪೈರಿಫಾಸ್ 20 ಇ.ಸಿ.

1 ಗ್ರಾಂ ಆಸಿಫೇರ್ 75 ಎಸ್.ಪಿ.

0.3 ಮಿ.ಲೀ. ಇಂಡಾಕ್ಸಿಕಾರ್ಬರಿಲ್ 14.5 ಎಸ್.ಸಿ

0.12 ಮಿ.ಲೀ. ಸ್ಟೈನೋಸಾಡ್ 45 ಎಸ್.ಸಿ.

ಇದರಲ್ಲಿ ಯಾವುದಾದರೂ ಒಂದನ್ನು ಒಮದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪ್ರತಿ ಎಕರೆಗೆ 400 ಲೀಟರ್ ಸಿಂಪರಣ ದ್ರವಣ ಬೇಕು.

 

0
Your rating: None